ನಿಚ್ಚಣಕಿ ಯ ಹಿಂದಿನ
ವಿದ್ಯಾರ್ಥಿಯಾಗಿ,Fashion
ಅಂಗಡಿಯ propraitor ಆಗಿ ಯಶಸ್ವಿ
ಯಾಗಿರುವ ಶ್ರೀ ಇಬ್ರಾಹಿಂ ಜಮಾದಾರ
ರವರು ತಾವು ಕಲಿತ ಪ್ರಾಥಮಿಕ ಶಾಲೆಗೆ
"ಗೋಡೆಗಡಿಯಾರ"ವನ್ನು ಕಾಣಿಕೆಯಾಗಿ
ನೀಡಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ. ನಿಚ್ಚಣಕಿ ಇಲ್ಲಿ ಕೂಡ ಗಡಿಯಾರ ವಿತರಣೆ ಮಾಡಿದ ಫ್ಯಾಶನ್ ಪೈಂಟ್ ಅಂಗಡಿಯ. ಇಬ್ರಾಹಿಂ ಜಮಾದಾರ್ ಇನ್ನೂ ಅನೇಕ ಕಿತ್ತೂರು ತಾಲೂಕಿನ ಪ್ರತಿಯೊಂದು ಶಾಲೆಗೆ. ಗಡಿಯಾರನ್ನು ವಿತರಿಸುತ್ತಾ ಬಂದ ವಿದ್ಯಾರ್ಥಿ ಇಬ್ರಾಹಿಂ ಜಮಾದಾರ್.
ಬಸೀರಾಹ್ಮದ ಖಾನಬಾಯಿ,
ರಿಯಾಜ ಅಹ್ಮದ ಖಾನಬಾಯಿ,
ಪ್ರಧಾನ ಗುರುಗಳಾದ ಉಮೇಶ ಹಿರೇಮಠ,
ರಾಘವೇಂದ್ರ ಪತಂಗೆ , ಶಂಕರ ಹಂಬರ,ಶೃತಿ ಚಿಕ್ಕೋಡಿ,ಮಹಾದೇವಿ
ಹಿರೇಮಠ ,ವಿದ್ಯಾ ವಸ್ತ್ರದ,ಗೀತಾ ಜೋಶಿ ಲ್ಯಾಬ್ರಿ ಮೇಲ್ಚಾಲಕರಾದ. ಬಸವರಾಜ್ ದಳವಾಯಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
0 Comments