ಬೆಳಗಾವಿ ಜಿಲ್ಲೆಯ ರಾಣಿ ಚನ್ನಮ್ಮನ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದಲ್ಲಿ
ಗೋ ಮಾತೆ ಪೂಜೆ ಹಾಗೂ ಕುಂಭ ಮೇಳ
ಜಾತ್ರಾ ಮಹೋತ್ಸವ
ಮಂಗಳವಾರ ದಿ: 05-09-2023 ರಂದು ಮುಂಜಾನೆ 09 ಘಂಟೆಗೆ ಶ್ರೀ ಗುರು ಮಡಿವಾಳೇಶ್ವರ ಮಠದಿಂದ ಗೋ ಮಾತೆ ಪೂಜೆ ಮಾಡಿಕೊಂಡು ಶ್ರೀ
ಗ್ರಾಮದೇವಿ ಪಾದಗಟ್ಟಿವರೆಗೆ ಮುತ್ತೈದೆಯರ ಕುಂಭದೊಂದಿಗೆ ಮೆರವಣಿಗೆ ಮುಖಾಂತರ ನಿಚ್ಚಣಕಿಯ ಎಲ್ಲ ಸದ್ದಕ್ತರೊಂದಿಗೆ ಬರುವರು.
ಶ್ರೀ ಹಂಡಿಬಡಗನಾಥ ಪೂಜ್ಯರು ಹಾಗೂ ನಯಾನಗರ ಪೂಜ್ಯರು ಮುಂಜಾನೆ 11 ಘಂಟೆಗೆ ಶ್ರೀ ಗ್ರಾಮದೇವಿ ಪಾದಗಟ್ಟಿಗೆ ಆಗಮಿಸುವರು.
ಪೂಜ್ಯರುಗಳಿಂದ ಆಶೀರ್ವಚನ ಆಗುವುದು
ನಂತರ ಮಹಾ ಅನ್ನ ಪ್ರಸಾದ ಜರುಗುವುದು.
ಸರ್ವರಿಗೂ ಆದರದ ಸ್ವಾಗತ ಕೊರುವವರು:
ಶ್ರೀ ಗ್ರಾಮದೇಬ ಪಾದಗಟ್ಟಿಯ ಎಲ್ಲ ಸದ್ಭಕ್ತ ಮಂಡಳಿ,
ನಿಚ್ಚಣಕಿ ಗ್ರಾಮದ ಸಮಸ್ತ ನಾಗರಿಕರು
ಓಂ ಸಾಯಿ ಪ್ರಿಂಟರ್ ಚ ಕಿತ್ತೂರ 9611192089
0 Comments