ಐತಿಹಾಸಿಕ ಚನ್ನಮ್ಮಾಜಿ ನಾಡಿನಲ್ಲಿ ನೂತನವಾಗಿ ಮಹಾಂತೇಶ ಕರಬಸನ್ನವರ ಸಾರಥ್ಯದಲ್ಲಿ ಎಂ ಕೆ ನ್ಯೂಸ್ ಲೋಕಾರ್ಪಣೆಗೊಂಡಿದೆ.
ಶನಿವಾರ ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದ, ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಅವರಿಂದ ಲೋಕಾರ್ಪಣೆಗೊಂಡಿದೆ..
ಈ ನೂತನ ನ್ಯೂಸ್ ಚಾನಲ್ ಗೆ ಮಠಾಧಿಶರು, ಜನಪ್ರತಿನಿಧಿಗಳು ಶುಭಾಶಯ ತಿಳಿಸಿದ್ದಾರೆ.
Reported By : TEAM MK NEWS
1 Comments
Congratulations vdir
ReplyDelete