ನಮ್ಮ ಎಂ ಕೆ ನ್ಯೂಸ್ ಚಾನೆಲ್ ಗೆ ಶುಭಾಶಯ ಕೋರಿದ ಶಾಸಕ & ಹಿರಿಯ ಪತ್ರಕರ್ತ-Kittur

 

ಇಂದು ಚನ್ನಮ ಕಿತ್ತೂರಿನಲ್ಲಿ ನಮ್ಮ ಎಂ ಕೆ ನ್ಯೂಸ್ ಚಾನೆಲ್ ಗೆ ಜನಪ್ರಿಯ ಶಾಸಕರಾದಂತ ಮಹಾಂತೇಶನ ದೊಡ್ಡ ಗೌಡ್ರು ಶುಭಾಶಯ ಕೋರಿದರು ಮತ್ತು ಹಿರಿಯ ಪತ್ರಕರ್ತ ಬಸವರಾಜ್ ವೀರಾಪುರ್ ಇವರು ಕೂಡ  ನಮ್ಮ ಎಂ ಕೆ ನ್ಯೂಸ್ ಚಾನೆಲ್ ಗೆ ಶುಭಾಶಯ ಕೋರಿದರು ಈ ಸಂದರ್ಭದಲ್ಲಿ ಎಲ್ಲ ಬಿಜೆಪಿ ಪದಾಧಿಕಾರಿಗಳು ಭಾಗವಹಿಸಿದ್ದರು. 




Post a Comment

0 Comments