ಕಿತ್ತೂರು ವಿಜಯ ಸುದ್ದಿ.ಚನ್ನಮ್ಮನ ಕಿತ್ತೂರಿನಲ್ಲಿ ನಾಮಫಲಕವನ್ನು ಕನ್ನಡದಲ್ಲಿ ಬಳಸದೇ ಇರುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಬನದ ಮನವಿ.


 ಕಿತ್ತೂರು ವಿಜಯ ಸುದ್ದಿ.ನಾಮಫಲಕವನ್ನು ಕನ್ನಡದಲ್ಲಿ ಬಳಸದೇ ಇರುವ ಕುರಿತು ಚನ್ನಮ್ಮನ ಕಿತ್ತೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪಟ್ಟಣ ಪಂಚಾಯಿತಿ ಹಾಗೂ ಕರ್ನಾಟಕ ವಿದ್ಯುತ್ ಸರಬರಾಜು ನಿಗಮಕ್ಕೆ ಮನವಿ ಮನವಿಗೆ ಸ್ಪಂದಿಸಿದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ತಾಲೂಕ ಘಟಕದ ಅಧ್ಯಕ್ಷ ರುದ್ರಗೌಡ ಪಾಟೀಲ್ ಎಚ್ಚರಿಕೆ.ಚನ್ನಮ್ಮನ ಕಿತ್ತೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ. ತಾಲೂಕ ಅಧ್ಯಕ್ಷರು ರುದ್ರಗೌಡ ಪಾಟೀಲ್. ಉಪಾಧ್ಯಕ್ಷರು ಆನಂದ್ ಪಾಟೀಲ್. ಗೌರವಾಧ್ಯಕ್ಷರು ಲಕ್ಷ್ಮಣ್ ಪಾಟೀಲ್ ಮಹಿಳಾ ಘಟಕದ ಉಪಾಧ್ಯಕ್ಷರು . ಲಕ್ಷ್ಮಿ ಬಡಿಗೇರ್ ಕಾರ್ಯದರ್ಶಿ ಯೋಗಾನಂದ ಹಿರೇಮಠ.. ಈರಪ್ಪ ಕಲ್ಲವಡ್ಡರ . ವಿಶಾಲ್ ಗೌಡ ಪಾಟೀಲ್ ವಿಜಯ ಪೂಜೇರ್ ಮಂಜು ನಾವಲಗಿ. ಗೌಡಪ್ಪ ಸಾನಿಕೊಪ್ಪ ಸೇರಿದಂತೆ ಇನ್ನು ಅನೇಕ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು ಕಿತ್ತೂರು ಪಟ್ಟಣದಲ್ಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕನ್ನಡ ಕಡ್ಡಾಯಕ್ಕಾಗಿ ಕರವೇ ಕಾರ್ಯಕರ್ತರ ಆಗ್ರಹ

ರಾಜ್ಯ ಸರ್ಕಾರ ಹೊರಡಿಸಿದ ಪ್ರತಿ ಅಂಗಡಿ ಮುಗ್ಗಟ್ಟು ಸೇರಿ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಆದರೆ ಕೆಲ ಅಂಗಡಿ ಮುಗ್ಗಟ್ಟುಗಳು ಸರಿಯಾಗಿ ಕನ್ನಡ ಬಳಸದೆ ಇದ್ದಿದ್ದು ಕಂಡು ಬಂದಿದೆ ಆದ್ದರಿಂದ ತಕ್ಷಣ ಸರ್ಕಾರದ 60 ಪರ್ಸಂಟ್ ಕನ್ನಡ ಕಡ್ಡಾಯಗೊಳಿಸುವಂತೆ ಇಂದು ಮಂಗಳವಾರ 3 ಗಂಟೆಗೆ ಕಿತ್ತೂರು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಕರವೇ ಕಿತ್ತೂರು ತಾಲೂಕಾ ಘಟಕದ ಅಧ್ಯಕ್ಷ ರುದ್ರಗೌಡ ಪಾಟೀಲ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಆಗ್ರಹಿಸಿದರು

Post a Comment

0 Comments