kittur. ಚೆನ್ನಮ್ಮನ ಕಿತ್ತೂರಿನ ಕುಲ್ಲಳ್ಳಿ ಗ್ರಾಮದ ರೈತರಿಂದ ಹೆಸ್ಕಾಂ ಅಧಿಕಾರಿಗೆ ತರಾಟೆ.

ಚನ್ನಮ್ಮನ ಕಿತ್ತೂರು:- ತಾಲೂಕಿನ ಕುಲವಳಿ ಪಂಚಾಯತಿ ವ್ಯಾಪ್ತಿಯ 9 ಹಳ್ಳಿಗಳಿಗೆ ಸಮರ್ಪಕವಾದ ವಿದ್ಯುತ್ ನೀಡದೆ ಇರುವುದರಿಂದ ಗ್ರಾಮಸ್ಥರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ್ದರು. 
ಹೆಸ್ಕಾಂ ಕಚೇರಿಯ ಅಧಿಕಾರಿಗಳ ಒಳ ಜಗಳದಿಂದ 1 ತಿಂಗಳುಗಳಿಂದ ಸರಿಯಾದ ವಿದ್ಯುತ್ ನೀಡದೆ. ಕುಡಿಯಲು ಸಹ ನೀರು ಸಿಗುತ್ತಿಲ್ಲ ಹಾಗೂ ಶಾಲಾ ಮಕ್ಕಳು ಕತ್ತಲಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಒದಗಿಸಿದ್ದಾರೆ. ಆದರೆ ಇಷ್ಟೆಲ್ಲದಕ್ಕೂ  ಅಧಿಕಾರಿಗಳ ಒಳ ಜಗಳವೇ ಕಾರಣ ಎಂದು ರೈತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. 
ಕಿತ್ತೂರು ವಿಜಯ ಸುದ್ದಿ  

Post a Comment

0 Comments