ಬೆಳಗಾವಿ ಹಾಲು ಉತ್ಪಾದಕರ ಸಂಘದ ಚುನಾವಣೆಗೆ ಡಾ ಪರವಣ್ಣವರ ನಾಮಪತ್ರ

ಕಿತ್ತೂರ ವಿಜಯ  

ಬೆಳಗಾವಿ: ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘನಿಯಮಿತ ಬೆಳಗಾವಿ ಇದರ ಒಕ್ಕೂಟದ  ಚನ್ನಮ್ಮನ ಕಿತ್ತೂರು ತಾಲೂಕಿನ  ನಿರ್ದೇಶಕರ ಸ್ಥಾನಕ್ಕೆ ಅಭ್ಯರ್ಥಿಯಾಗಿ ಇಂದು ಕಿತ್ತೂರು ಡಾ ಬಸವರಾಜ ಪರವಣ್ಣವರ ನಾಮಪತ್ರ ಸಲ್ಲಿಸಿದರು. 

ಈ ವೇಳೆ ಬಸವರಾಜ ಕೂಗಟಿ, ಮಹೇಶ ಅಂಬಡಗಟ್ಟಿ, ಶ್ಯಾಮ ಶಿಲ್ಲೆದಾರ, ಮಂಜುನಾಥ ಬಾಗೇವಾಡಿ, ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ  ಹಾಲು ಉತ್ಪಾದಕರ  ಸಂಘಗಳ‌ ಸದಸ್ಯರುಗಳು ಉಪಸ್ಥಿತರಿದ್ದರು.

Post a Comment

0 Comments