MK.vani ಸುದ್ದಿ.ಚೆನ್ನಮ್ಮ ಕಿತ್ತೂರು. ಮಕ್ಕಳ ಮನೆ ವಿಶೇಷ ಕಾರ್ಯಕ್ರಮ. ಕಿತ್ತೂರು ಪೊಲೀಸ್ ಸ್ಟೇಷನ್ ನಲ್ಲಿ. ಪಿಎಸ್ಐ ಪ್ರವೀಣ್ ಗಂಗೋಳ್. ಅವರಿಂದ. ವಿದ್ಯಾರ್ಥಿಗಳಿಗೆ. ಕಾನೂನು ಅರಿವು. ತಿಳುವಳಿಕೆ.

ಚೆನ್ನಮ್ಮ ಕಿತ್ತೂರಿನಲ್ಲಿ ಸರಕಾರದ ಆದೇಶದ ಮೇರೆಗೆ. ಮಕ್ಕಳ ಮನೆ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ  ಮಾನವ ಹಕ್ಕುಗಳು ಉಲ್ಲಂಘನೆ ಆಗಬಾರದು ಇಂದಿನ ಪೀಳಿಗೆಯಲ್ಲಿ ಮಕ್ಕಳ ಭವಿಷ್ಯ ಬಹಳ ದೊಡ್ಡದು. ಅದಕ್ಕಾಗಿ ಕಾನೂನಿನ ಅರಿವು ಮಕ್ಕಳಲ್ಲಿ ಮೂಡಿಸಲು ಈ ವಿಶೇಷ ಕಾರ್ಯಕ್ರಮವನ್ನು. ಹಮ್ಮಿಕೊಳ್ಳಲಾಗಿದೆ. ಕಿತ್ತೂರಿನ. ಗಡಗಿ ಸ್ಕೂಲಿನ ಮಕ್ಕಳು. ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಕಲಿಯುವ ವಯಸ್ಸಿನಲ್ಲಿ ಯಾವ ರೀತಿ ಇರಬೇಕು. ಪೋಲಿಸ್ ಸ್ಟೇಷನ್ ನಲ್ಲಿ ಏನೆಲ್ಲಾ ಇರುತ್ತೆ ಸಣ್ಣ ವಯಸ್ಸಿನಲ್ಲಿ ಅಪರಾಧ ಮಾಡಿದರೆ ಏನಾಗುತ್ತೆ. ಮತ್ತು wireless. ಎಂದರೇನು ಮತ್ತು ವಾಕಿ ಟಾಕಿ ಯಾವ ರೀತಿ ಕೆಲಸಗಳನ್ನು ಮಾಡುತ್ತವೆ.112. ಕಾಲ್ ಮಾಡಿದರೆ. ಪೊಲೀಸರಿಂದ ಯಾವ ರೀತಿ ಸಹಾಯಗಳು ಇರುತ್ತವೆ. ಮತ್ತು ಚರಿತ್ರೆ ಮಾಪನ ಪತ್ರವೆಂದರೇನು
      
 ಅಪರಾಧ ಮಾಡಿದವರು. ಯಾವ ರೀತಿ ಶಿಕ್ಷೆ ಒಳಗಾಗುತ್ತಾರೆ. ಮತ್ತು ಪೊಲೀಸ್ ಸ್ಟೇಷನ್ನಲ್ಲಿ ಮಹಾತ್ಮ ಗಾಂಧೀಜಿ. ಡಾಕ್ಟರ್ ಬಿಆರ್ ಅಂಬೇಡ್ಕರ್. ಸರ್ದಾರ್ ವಲ್ಲಭಾಯಿ ಪಟೇಲ್. ಬಸವಣ್ಣನವರ ಫೋಟೋ ಹಾಕುವುದು ಕಡ್ಡಾಯವೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ.ಪಿಎಸ್ಐ ಪ್ರವೀಣ್ ಗಂಗೋಳ್. ಪೋಲಿಸ್ ಸಿಬ್ಬಂದಿಗಳಾದ. ವಿಶಾಲ್ ಹಡಪದ್. ಮಹಾರುದ್ರ ಇಟಗಿ.ಅನೂಸೂಯ. ಹವಾಲ್ದಾರ. ನೇತ್ರಾವತಿ ಇಟಗಿ. ಮತ್ತು ಗಡಗಿ ಸ್ಕೂಲಿನ ವಿದ್ಯಾರ್ಥಿಗಳು. ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು 

           
 

Post a Comment

0 Comments