ಚಂದ್ರಯಾನ-3 ಸಕ್ಸಸ್ : ಕಿತ್ತೂರಿನಲ್ಲಿ ಬಿಜೆಪಿಗರ ಸಂಭ್ರಮ-MK Vani

ಚೆನ್ನಮ್ಮನ ಕಿತ್ತೂರು : ಚಂದ್ರಯಾನ-3ರ ವಿಕ್ರಮ್ ಸಂಭ್ರಮಿಸಿದ್ದರು.ಲ್ಯಾಂಡರ್ ಕೊನೆಗೂ ಚಂದ್ರನ ಮೇಲೆ ಲ್ಯಾಂಡ್ ಚಂದ್ರನ ಮೇಲೆ 3ವಿಕ್ರಂ ಲ್ಯಾಂಡರ್ ಸೇಫ್ ಆಗಿ ಲ್ಯಾಂಡಿಗ್ ಆಗುತ್ತಿದ್ದಂತೆಯೇ ಕಿತ್ತೂರು ನಗರದ ಚೆನ್ನಮ್ಮ ವರ್ತುಲದಲ್ಲಿ ಮಹಾಂತೇಶ ದೊಡ್ಡಗೌಡರ ನೇತೃತ್ವದ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ಸಂಭ್ರಮಾಚರಣೆ ಮಾಡಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಜ್ಞಾನಿಗಳಿಗೆ ಜೈಘೋಷಸಿ ವಿಶ್ವ ಭೂಪಟದಲ್ಲಿ ಇತಿಹಾಸ ಬರೆದ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಕೂಡಾ ಸಂಭ್ರಮಾಚರಣೆ ಮಾಡಿದ್ದರು.

ಭಾರತ ಈಗ ಚಂದ್ರನ ಮೇಲಿದೆ”| ಚಂದ್ರಯಾನ-3 ಸಕ್ಸಸ್ ಬಳಿಕ ಮೋದಿ ಅಭಿಮತ
********************************
 ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಈ ಮೂಲಕ ಭಾರತ ಅಮೆರಿಕ, ರಷ್ಯಾ, ಚೀನಾದ ಬಳಿಕ ಐತಿಹಾಸಿಕ ಸಾಧನೆ ಮಾಡಿದೆ.
ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ದಕ್ಷೀಣ ಆಫ್ರಿಕಾದಿಂದಲೇ ಮಾತನಾಡಿರುವ ಪ್ರಧಾನಿ ಮೋದಿ, ನಾವು ನಮ್ಮ ಕಣ್ಣ ಮುಂದೆ ಇಂತಹ ಇತಿಹಾಸ ನೋಡುವುದೇ ಹೆಮ್ಮೆ.
ಈ ಕ್ಷಣ ರಾಷ್ಟ್ರದ ಜೀವತಾವಧಿಯಲ್ಲಿ ಚಿರಂಜೀವಿ ಚೇತನವಾಗಲಿದೆ. ಇದು ಅವಿಸ್ಮರಣಿಯಾವಾಗಿದೆ. ಅದ್ಭೂತಪೂರ್ವಕವಾಗಿದೆ.
ಇದು ನವ ಭಾರತದ ಜಯಘೋಷ. 140 ಕೋಟಿ ಜನರ ಎದೆ ಬಡಿತ ಕ್ಷಣ, ಭಾರತದ ಹೊಸ ವಿಶ್ವಾಸ ಮೂಡಿಸಿದೆ. ಅಮೃತಕಾಲದ ಮೊದಲ ಯಶಸ್ವಿಯಾಗಿದೆ. ಭೂಮಿ ಮೇಲೆ ನಾವು ಸಂಕಲ್ಪ ಮಾಡಿದ್ದೇವೆ. ಚಂದ್ರನಲ್ಲಿ ಸಾಕಾರ ಮಾಡಿದ್ದೇವೆ. ಭಾರತ ಈಗ ಚಂದ್ರನಲ್ಲಿದೆ. ನಾವು 140 ಕೋಟಿ ಜನರಿಗೆ ಕೋಟಿ ಕೋಟಿ ಅಭಿನಂದನೆ ಸಲ್ಲಿಸುತ್ತೇನೆ. ಇದುವರೆಗೆ ಯಾವ ದೇಶವೂ ಚಂದ್ರನ ದಕ್ಷಿಣ ಧ್ರುವ ತಲುಪಿಲ್ಲ.ಭಾರತದ ವಿಜ್ಞಾನಿಗಳು ಅದನ್ನು ಮಾಡಿ ತೋರಿಸಿದ್ದಾರೆ. ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಕಿತ್ತೂರು ಬಿಜೆಪಿ ಮಂಡಳ
ಜಮಾವಣೆಗೊಂಡ ಬಿಜೆಪಿ ಪಕ್ಷದ ನೂರಾರು ಅಧ್ಯಕ್ಷರಾದ ಬಸವರಾಜ ಪರವನ್ನವರ, ಸಂದೀಪ್
ಕಾರ್ಯಕರ್ತರು ಸೇರಿದಂತೆ ಜನಸೇವಕ ಮಹಾಂತೇಶ ದೇಶಪಾಂಡೆ, ಬಸವರಾಜ ಮಂಗಳಗಟ್ಟಿ, ಹಾಗೂ
ದೊಡ್ಡಗೌಡರ ಜೊತೆ ಸೇರಿ ಪಟಾಕಿ ಸಿಡಿಸಿ ಜೈ ಇಸ್ರೋ ಬಿಜೆಪಿಯ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Post a Comment

0 Comments