ಚೆನ್ನಮ್ಮ ಕಿತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ಒಂದಾದ ಸೈನಿಕ ತರಬೇತಿ ಶಾಲೆಗೆ ಬೆಟ್ಟಿ ನೀಡಿದ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಮತ್ತು ಕಿತ್ತೂರಿನ ಶಾಸಕರು ಬಾಬಾಸಾಹೇಬ್ ಪಾಟೀಲ್.
ಇಲ್ಲಿ ಸೈನಿಕ ತರಬೇತಿ ಪಡೆಯುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಭಾರತೀಯ ಸೈನೇಯಲ್ಲಿ. ಉನ್ನತ ಮಟ್ಟದ ಸೇವೆ ಸಲ್ಲಿಸಿ.ತಮ್ಮ ಸೇವಾ ಅವಧಿಯನ್ನು ಮುಗಿಸಿ ಈಗ ಕಿತ್ತೂರಿನಲ್ಲಿ ಸೈನಿಕ ತರಬೇತಿ ಕೇಂದ್ರವನ್ನು ಸ್ಥಾಪಿಸಿದ ಪರ್ವೇಜ್ ಹವಾಲ್ದಾರ್ ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಶಸ್ವಿ ತಂದುಕೊಡಲು ಈ ಅಕಾಡೆಮಿಯನ್ನು ತೆರೆಯಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ
ಅಷ್ಪಕ್ ಹವಾಲ್ದಾರ್. ಅಪ್ಪ ಸಾಹೇಬ್ ಹವಲ್ದಾರ್. ಇನ್ನು ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು
0 Comments