MK.vani ಸುದ್ದಿ. ಬೆಂಗಳೂರು 200. ಯೂನಿಟ್ ಗಳ ಒಳಗೆ ವಿದ್ಯುತ್ ಬಳಕೆ ಮಾಡುವವರು ಮತ್ತು ಬಾಡಿಗೆದಾರರು. ಬಿಲ್ ಇನ್ನು ಮುಂದೆ ಕಟ್ಟುವಂತಿಲ್ಲ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ.

 ಬೆಂಗಳೂರು. ಇನ್ನು ಮುಂದೆ ರಾಜ್ಯದಲ್ಲಿ.200. ಯೂನಿಟ್ ಫ್ರೀಯಾಗಿ ಬಳಕೆ ಮಾಡಬಹುದು ಮತ್ತು ರಾಜ್ಯದಲ್ಲಿ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಕೊಡುತ್ತೇವೆ ಯಾರಿಗೂ. ಗೊಂದಲ ಬೇಡ ನುಡಿದಂತೆ ನಡೆಯುತ್ತೇವೆ ಸಿಎಂ ಸಿದ್ದರಾಮಯ್ಯ ಅವರು  ಇಂದು ಬೆಂಗಳೂರಿನಲ್ಲಿ ತಿಳಿಸಿದರು.

 ಬೆಳಗಾವಿ. ಸುದ್ದಿ. ಅಂತೆ. ಮಾತುಗಳಿಗೆ ಕಿವಿ ಕೊಡಬೇಡಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ. ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ  ಸರಕಾರ ನಿಮ್ಮ ಜೊತೆ ಸದಾ ಇರುತ್ತದೆ ನಾವು ಕೊಟ್ಟ 5 ಭರವಸೆಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ  ಮುಂದೆ ಹಂತ ಹಂತವಾಗಿ ಎಲ್ಲವೂ ಕಾರ್ಯರೂಪಕ್ಕೆ ಬರುತ್ತೆ  ನಮ್ಮ ಮೇಲೆ ರಾಜ್ಯದ ಜನ ವಿಶ್ವಾಸವಿಟ್ಟು ಆಶೀರ್ವಾದ ಮಾಡಿರುತ್ತಾರೆ ರಾಜ್ಯದ ಜನರ ಕಷ್ಟಕ್ಕೆ. ನಾವು ಅವರ ಹಿಂದೆ ಇರುತ್ತೇವೆ. ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

Post a Comment

0 Comments