ಕಿತ್ತೂರು ವಿಜಯ ಸುದ್ದಿ.
ಬಸ್ ಹತ್ತುವಾಗಲೇ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ, ಹಣ, ಚಿನ್ನಾಭರಣಗಳನ್ನು ದೋಚುತ್ತಿದ್ದ ಖತರ್ನಾಕ್ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಕಳ್ಳಿಯರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಗ್ರಾಮದವರು.
ಹಾಸನ ಪೊಲೀಸರು ನಾಲ್ವರು ಕಳ್ಳಿಯರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಶಶಿಕಲಾ, ಮಾಧವಿ, ಅಕಿಲ, ವಿದ್ಯಾ ಬಂಧಿತ ಆರೋಪಿಗಳು.
0 Comments