ಕಿತ್ತೂರು ವಿಜಯ ಸುದ್ದಿ.ಚನ್ನಮ್ಮನ-ಕಿತ್ತೂರು ದಿನಾಂಕ 30-04-2025 ರಂದು ಮುಂಜಾನೆ 10-30 ಕ್ಕೆ ತಹಶೀಲ್ದಾರ ಕಾರ್ಯಾಲಯ ಕಿತ್ತೂರಲ್ಲಿ ಪೂಜ್ಯ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು. ಪೂಜ್ಯ ಬಸವಣ್ಣನವರ ಭಾವಚಿತ್ರಕ್ಕೆ ಶ್ರೀ ರವೀಂದ್ರ ಕೆ. ಹಾದಿಮನಿ, ಮಾನ್ಯ ತಹಶೀಲ್ದಾರ ಕಿತ್ತೂರ ಇವರು ಪೂಜೆ ಮಾಡುವದರ ಮೂಲಕ ಗೌರವ ಸೂಚಿಸಿದರು. ಸದರಿ ಕಾರ್ಯಕ್ರಮದ ಕಾಲಕ್ಕೆ ತಹಶೀಲ್ದಾರ ಕಚೇರಿ ಸಿಬ್ಬಂದಿಗಳು ಹಾಜರ ಇದ್ದರು ಅದೇ ರೀತಿ ಕಿತ್ತೂರ ಪಟ್ಟಣದ ಬಸವ ದಳದ ಕಾರ್ಯಕತ್ರರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳಾದ ಶ್ರೀ ಈರಣ್ಣಾ ಕುಂಟಿರಪ್ಪಗೋಳ, ಶ್ರೀ ಪ್ರಕಾಶ ಸುಣಗಾರ, ಶ್ರೀ ಶಿವಾನಂದ ಶೀಗಿಹಳ್ಳಿ, ಶ್ರೀ ಬಸವರಾಜ ಹಂಜಿನಾಳ, ಶ್ರೀ ಫಕೀರಪ್ಪ ಲಿಂಗಮೇತ್ರಿ, ಉಪಸ್ಥಿತರಿದ್ದರು
0 Comments