MK. ವಾಣಿ ಸುದ್ದಿ. ಬೆಂಗಳೂರು. ಯಾವುದೇ ಕಾರಣಕ್ಕೂ. ಡಿ ನೋಟಿಫಿಕೇಶನ್ ಮಾಡುವಂತಿಲ್ಲ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ.

 ಬೆಂಗಳೂರಿನಲ್ಲಿ. ಬಿಡಿಎ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ. ಡಿಕೆ. ಶಿವಕುಮಾರ್ ಡಿ ನೋಟಿಫಿಕೇಶನ್ ಮಾಡದಂತೆ. ತಿಳಿಸಿದರು ಬೆಂಗಳೂರು ಸಂಸ್ಥೆಗೆ ಕಳಂಕ ಮೆತ್ತಿಕೊಂಡಿದ್ದು. ಈ ಹ ಣೆ ಪಟ್ಟಿಯಿಂದ ಬಿಡಿಎಯನ್ನು. ಹೊರ ತರಬೇಕು. ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಯಾವುದೇ ಕಾರಣಕ್ಕೂ ಡಿ ನೋಟಿಫಿಕೇಷನ್. ಮಾಡುವಂತಿಲ್ಲ ಎಂದು. ಉಪಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿಯ ಸಚಿವರು ಆಗಿರುವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಡಿಎ
 ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಕಚಲ ನೋಟಿಫಿಕೇಶನ್ ಹೊರಡಿಸಿದರೆ ಸಾಲದು ಅದಕ್ಕೆ ತಕ್ಕಂತೆ. ಕೆಲಸಗಳನ್ನು ಮಾಡಬೇಕು ಮತ್ತು ಸಂಚಾರಿ ದಟ್ಟಣೆ ಕಡಿಮೆ ಮಾಡಲು. ತುರ್ತು ಕರ್ಮಗಳನ್ನು ಕೈಗೊಳ್ಳಬೇಕು. ಅಗತ್ಯ ಸ್ಥಳಗಳಲ್ಲಿ ರಸ್ತೆ ಅಗಲೀಕರಣ ಮಾಡಬೇಕು ಮತ್ತು ಜಮೀನು ಆಸ್ತಿ ಕಳೆದುಕೊಂಡವರಿಗೆ. ಸೂಕ್ತ ಪರಿಹಾರ ನೀಡಬೇಕು  ಎಂದರು. ಮತ್ತು ಸಿಡಿಪಿ ಕೈಗೊಂಡ ಪ್ರಮುಖ ನಿರ್ಣಯಗಳನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಬೇಕು. ಅನೇಕ ದಿನಗಳಿಂದ. ನನಗುದ್ದಿಗೆ ಬಿದ್ದಿರುವ ಯೋಜನೆಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು 73.40 ಕಿಲೋಮೀಟರು ಉದ್ದದ ರಿಂಗ್ ರಸ್ತೆ ಶೀಘ್ರವೇ ಅನುಷ್ಠಾನಕ್ಕೆ ತರಬೇಕು. ಎಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್. ಬೆಂಗಳೂರಿನ ಅಭಿವೃದ್ಧಿಗೆ ಬದಲಾವಣೆಗಳನ್ನು ತರಬೇಕೆಂದು ತಿಳಿಸಿದ್ದೇನೆ. ಮತ್ತು ಭ್ರಷ್ಟಾಚಾರ ನಿಲ್ಲೆಬೇಕು ಇದನ್ನು ನಾವು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ ಎಂದು ತಿಳಿಸಿದರು

Post a Comment

0 Comments