ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಕಿತ್ತೂರು ಚುನಾವಣೆಗೆ ನಾಗರಾಜ ಬಸವಣ್ಣೆಪ್ಪ ಎಮ್ಮಿ ಮತ್ತು ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಮಧು ಅನೀಲಕುಮಾರ್ ಎಮ್ಮಿ ಸ್ಪರ್ಧೆ
ಇಂದು ಕಿತ್ತೂರಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಕಿತ್ತೂರು ಚುನಾವಣಾಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿದ್ದು ಮಾರಿಹಾಳ ಬಸವರಾಜ್ ಸಂಗೋಳ್ಳಿ ವಿರುಪಾಕ್ಷ ಮಾರಿಹರ ರಾಜಪ್ಪ ಕೋಟಗಿ ಶಿವಾನಂದ್ ಎಮ್ಮಿ ಅನಿಲ್ ಎಮ್ಮಿ ನಾಗಪ್ಪ ಪರತನವರ, ನಿಂಗಪ್ಪ ತುಂಬಿಗೇರಿ ಉದ್ದಪ್ಪ ಗಿರಣಟ್ಟಿ ಮಹಾಂತೇಶ್ ತುಂಬಿಗೇರಿ ಮತ್ತು ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.
ಮಾಹಾಂತೇಶ್ ಕರಬಸಣ್ಣನವರ್, ಕಿತ್ತೂರು
0 Comments